top of page

ವಾಯ್ಸಿಂಗ್ ಸೈಲೆನ್ಸ್ ಚಿತ್ರ ಸಮಾಗಮ

Thu, May 01

|

Suchitra Cinema and Cultural Academy

ಬೌದ್ಧಿಕ ಔನ್ನತ್ಯಕ್ಕಾಗಿನ ರೋಚಕ ಸಿನೆಮಾನುಭೂತಿಗೆ.... ಬನ್ನಿ.. ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಆಕಾಡೆಮಿಗೆ. ಮೇ ೧-೪ ರವರೆಗೆ ಪ್ರತಿದಿನ ಎರಡು ಪ್ರದರ್ಶನಗಳು.

Registration is closed
See other events
ವಾಯ್ಸಿಂಗ್ ಸೈಲೆನ್ಸ್ ಚಿತ್ರ ಸಮಾಗಮ
ವಾಯ್ಸಿಂಗ್ ಸೈಲೆನ್ಸ್ ಚಿತ್ರ ಸಮಾಗಮ

Time & Location

May 01, 2025, 9:00 AM – May 04, 2025, 9:00 PM

Suchitra Cinema and Cultural Academy, Karanth Road, 36, 9th Main Rd, near Post Office, Banashankari Stage II, Banashankari, Bengaluru, Karnataka 560070, India

Guests

About the event

ಚಿತ್ರ ಸಮಾಗಮ ಕಾರ್ಯಕ್ರಮದಲ್ಲಿ ಕ. ಸುಚೇಂದ್ರ ಪ್ರಸಾದರೊಂದಿಗೆ ಅಪೂರ್ವ ಸಿನೆಮಾ ಪಯಣಕ್ಕೆ ಸಿದ್ಧರಾಗಿ! ಬನಶಂಕರಿ ೨ನೇ ಹಂತದಲ್ಲಿ ಇರುವ ಪ್ರಖ್ಯಾತ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಆಕಾಡೆಮಿಯಲ್ಲಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವು ಎಲ್ಲಾ ಸಿನೆಮಾ ಪ್ರಿಯರಿಗೂ ದೃಶ್ಯರಮಣೀಯ ಅನುಭವ ನೀಡುವ ಭರವಸೆ ಇದೆ. ೨೦೨೫ ರ ಮೇ ೧ ರಿಂದ ೪ರ ವರೆಗೆ, ಪ್ರತಿದಿನವೂ ಎರಡು ಪ್ರದರ್ಶನಗಳು. ಸಾಂಸ್ಕೃತಿಕ, ಸಾಮಾಜಿಕ, ಸಾಮರಸ್ಯ, ವೈಜ್ಞಾನಿಕ ಕಾಳಜಿಯುಳ್ಳ ವಿಭಿನ್ನ ಶೈಲಿಯ ಚಲನಚಿತ್ರಗಳನ್ನು ತೋರಿಸಲಾಗುವುದು. ಇದು ನಿಮ್ಮನ್ನು ಸೆಳೆದು, ಪ್ರೇರೇಪಿಸಲಿದೆ. ಮೌಲ್ಯಯುತ ಸಿನಿಮಾ ಜಗತ್ತನ್ನು ಇಣುಕುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ದೊಡ್ಡ ಪರದೆಯ ಇಂಪನ್ನು ಕಣ್ತುಂಬಿಕೊಳ್ಳಿ. ನಿಮ್ಮ ದಿನದರ್ಶಿಕೆಯಲ್ಲಿ ಗುರುತು ಹಾಕಿಕೊಳ್ಳಿ. ಸಿನಿಮಾ ನಿರ್ಮಾಣ ಕಲೆಯ ಅದ್ಭುತವನ್ನು ಹರ್ಷದಿಂದ ಆಚರಿಸುವ ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ.


"ಕೊಡುಗೈ ಪ್ರವೇಶಾತಿ" - ನಿರ್ಬಂಧಿತ ಪ್ರವೇಶ.


ಪ್ರದರ್ಶನಾ ನಂತರದ ಬೌದ್ಧಿಕ ಕವಾಯತಿಗೆ ಅವಕಾಶ.


"Contributory Pass" - Restricted access.


A brainstorming session post-screening included.


Tickets

  • "ಪ್ರಪಾತ" ಬೆಳಗಿನ ಪ್ರದರ್ಶನ

    ಭಾರತೀಯ ವಿಮಾನ ಶಾಸ್ತ್ರದವಲೋಕನ. ಮೇ ೧, ಬೆಳಗ್ಗೆ ೧೨:೦೦ - ೨:೦೦.

    ₹0.00

    Sale ended
  • "ಪ್ರಪಾತ" ಸಂಜೆಯ ಪ್ರದರ್ಶನ

    ಭಾರತೀಯ ವಿಮಾನ ಶಾಸ್ತ್ರದವಲೋಕನ. ಮೇ ೧, ಸಂಜೆ ೪:೦೦ - ೬:೦೦.

    ₹0.00

    Sale ended
  • "ಸಂದಿಗ್ಧ" ಬೆಳಗಿನ ಪ್ರದರ್ಶನ

    ಮಕ್ಕಳ ಹಕ್ಕುಗಳ ಸಂಬಂಧ, ಎಳೆಯ ಮನ ದಗ್ಧ. ಮೇ ೨, ಬೆಳಗ್ಗೆ ೧೦:೦೦ - ೧೨:೦೦.

    ₹0.00

    Sale ended
  • "ಸಂದಿಗ್ಧ" ಸಂಜೆಯ ಪ್ರದರ್ಶನ

    ಮಕ್ಕಳ ಹಕ್ಕುಗಳ ಸಂಬಂಧ, ಎಳೆಯ ಮನ ದಗ್ಧ. ಮೇ ೨, ಸಂಜೆ ೬:೦೦ - ೮:೦೦.

    ₹0.00

    Sale ended
  • "ಏಕಚಕ್ರ (ಕನ್ನಡ)" ಬೆಳಗ್ಗೆ

    ಯುಗಾಂತರಗಳಲ್ಲೂ ಬದಲಾಗದ ಜನ-ಮಾನಸ. ಮೇ ೩, ಬೆಳಗ್ಗೆ ೧೧:೦೦ - ೧೨:೩೦.

    ₹0.00

    Sale ended
  • "ಏಕಚಕ್ರ (ಸಂಸ್ಕೃತ)" ಸಂಜೆ

    ಸಂಸಕೃತಾವರ್ತಿಯ ದ್ವಾಪರ ಕಥನ. ಮೇ ೩, ಸಂಜೆ ೭:೦೦ - ೮:೩೦.

    ₹0.00

    Sale ended
  • "ಮಾವು ಬೇವು" ಬೆಳಗ್ಗೆ

    ವಿಖ್ಯಾತ ಗೀತಗುಚ್ಛದ ದೃಶ್ಯ ರೂಪ. ಮೇ ೪, ಬೆಳಗ್ಗೆ ೧೦:೩೦ - ೧೨:೩೦.

    ₹0.00

    Sale ended
  • "ಮಾವು ಬೇವು" ಸಂಜೆ

    ವಿಖ್ಯಾತ ಗೀತಗುಚ್ಛದ ದೃಶ್ಯ ರೂಪ. ಮೇ ೪, ಸಂಜೆ ೩:೦೦ - ೫:೦೦.

    ₹0.00

    Sale ended
Google Maps were blocked due to your Analytics and functional cookie settings.

Share this event

bottom of page